ಇವರಿಗೋಸ್ಕರ ಆದ್ರೂ ನೀವು ಟಿ20 ವಿಶ್ವಕಪ್​ ಗೆಲ್ಲಬೇಕು! ರೋಹಿತ್ ಪಡೆಗೆ ನವಜೋತ್ ಸಿಂಗ್​ ಸಿಧು ಮನವಿ

ಗುಯಾನ: ನಿನ್ನೆ (ಜೂ.28) ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ 68 ರನ್​ಗಳ ಅಂತರದಲ್ಲಿ ಭರ್ಜರಿ ಇಂಗ್ಲೆಂಡ್​ ವಿರುದ್ಧ ರೋಹಿತ್ ಪಡೆ ಗೆದ್ದು ಬೀಗಿತು. ಸತತ ಗೆಲುವುಗಳ ಮೂಲಕ ಇದೀಗ ಫೈನಲ್​ಗೆ ಪ್ರವೇಶಿಸಿರುವ ಭಾರತ, ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇದನ್ನೂ ಓದಿ: ಹಾವೇರಿ ಭೀಕರ ಅಪಘಾತ; ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ, ಸಂತಾಪ ಸೂಚಿಸಿದ ಗಣ್ಯರು ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್​ … Continue reading ಇವರಿಗೋಸ್ಕರ ಆದ್ರೂ ನೀವು ಟಿ20 ವಿಶ್ವಕಪ್​ ಗೆಲ್ಲಬೇಕು! ರೋಹಿತ್ ಪಡೆಗೆ ನವಜೋತ್ ಸಿಂಗ್​ ಸಿಧು ಮನವಿ