ಬಹರೈನ್ನಲ್ಲಿ ಶನೀಶ್ವರ ಮಹಾತ್ಮೆ ಯಕ್ಷಗಾನ
ಮಂಗಳೂರು : ಕನ್ನಡ ಸಂಘ ಬಹರೈನ್ ಇದರ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಮತ್ತ ಶ್ರೀ ಶನಿಪೂಜೆ ಬಹರೈನ್ನಲ್ಲಿರುವ ಸಂಘದ ಸಭಾಂಗಣದಲ್ಲಿ ಕದ್ರಿ ದೇವಸ್ಥಾನದ ಅರ್ಚಕ ವೇದಮೂರ್ತಿ ಕೃಷ್ಣ ಅಡಿಗರ ಪೌರೋಹಿತ್ಯದಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ ಅತಿಥಿ ಕಲಾವಿದರು ಹಾಗೂ ಸಂಘದ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಾಟ್ಯಗುರು ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ ಜರುಗಿತು.ಅತಿಥಿ ಕಲಾವಿದರಾಗಿ ಕದ್ರಿ ನವನೀತ ಶೆಟ್ಟಿ , ವಿಜಯ ಕುಮಾರ್ ಶೆಟ್ಟಿ ಮೊಯ್ಲಟ್ಟು, ಭಾಗವತರಾಗಿ ರೋಶನ್.ಎಸ್.ಕೋಟ್ಯಾನ್ಭಾಗವಹಿಸಿದ್ದರು. … Continue reading ಬಹರೈನ್ನಲ್ಲಿ ಶನೀಶ್ವರ ಮಹಾತ್ಮೆ ಯಕ್ಷಗಾನ
Copy and paste this URL into your WordPress site to embed
Copy and paste this code into your site to embed