ಮನೆಯಲ್ಲಿ ಮಲಗಿದ್ದ ಪತಿ ಮೈಮೇಲೆ ಕುದಿಯುವ ನೀರು ಸುರಿದ ಪತ್ನಿ..!

ವಿಜಯವಾಡ: ಇತ್ತೀಚೆಗೆ ಸಮಾಜದಲ್ಲಿ ಪತಿ-ಪತ್ನಿಯರ ನಡುವೆ ಹಲವಾರು ಕಾರಣಗಳಿಂದಾಗಿ ಜಗಳಗಳು ನಡೆಯುತ್ತಿವೆ. ಆದರೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಜಗಳವು ತಾರಕಕ್ಕೇರಿದ್ದು, ಕೋಪಗೊಂಡ ಹೆಂಡತಿ ಮಲಗಿದ್ದ ಗಂಡನ ಮೇಲೆ ಬೀಸಿ ನೀರನ್ನು ಸುರಿದಿರುವ ಅಮಾನವೀಯ ಘಟನೆ ನಡೆದಿದೆ. ದುರ್ಗಾರಾವ್ ಮತ್ತು ಆತನ ಪತ್ನಿ ಶ್ರಾವಣಿ ವಿಜಯವಾಡದ ಚಿಟ್ಟಿ ನಗರದಲ್ಲಿ ವಾಸಿಸುತ್ತಿದದ್ದು, ಸುಸೂತ್ರವಾಗಿ ಸಾಗುತ್ತಿದ್ದ ಇವರ ಜೀವನದಲ್ಲಿ ಕೆಲವೇ ದಿನಗಳಲ್ಲಿ ಜಗಳ ಶುರುವಾಗಿದೆ. ಆದರೆ ನಿನ್ನೆ ಮತ್ತೆ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿದ್ದು, ಕೋಪದಲ್ಲಿ ಒಬ್ಬರಿಗೊಬ್ಬರ ನಡುವೆ ವಾಗ್ವಾದ ನಡೆದಿದೆ. … Continue reading ಮನೆಯಲ್ಲಿ ಮಲಗಿದ್ದ ಪತಿ ಮೈಮೇಲೆ ಕುದಿಯುವ ನೀರು ಸುರಿದ ಪತ್ನಿ..!