ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕೊಹ್ಲಿ ನಿವೃತ್ತಿ ಘೋಷಣೆ ಹಿಂದಿರುವ ಅಸಲಿ ಕಾರಣ ಇದು! ಬಿಸಿಸಿಐ ವಿರುದ್ಧ ಆಕ್ರೋಶ

ನವದೆಹಲಿ: ಟಿ20 ವಿಶ್ವಕಪ್​ ಟೂರ್ನಿಯ ಲೀಗ್​ ಪಂದ್ಯಗಳಲ್ಲಿ ರನ್​​ ಗಳಿಸಲು ಪರದಾಡಿದ್ದ ವಿರಾಟ್​ ಕೊಹ್ಲಿ ಮೇಲೆ ಬಹುತೇಕ ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದರು. ಆದರೆ, ನಾಯಕ ರೋಹಿತ್​ ಶರ್ಮ ಮತ್ತು ಕೋಚ್​ ರಾಹುಲ್​ ದ್ರಾವಿಡ್​ ಮಾತ್ರ ಭರವಸೆ ಇಟ್ಟುಕೊಂಡಿದ್ದರು. ಇಂಗ್ಲೆಂಡ್​ ವಿರುದ್ಧ ನಡೆದ ಸೆಮಿಫೈನಲ್​ನಲ್ಲಿ ಕೇವಲ 9 ರನ್​ ಗಳಿಸಿ ಔಟಾಗುವ ಮೂಲಕ ಕಣ್ಣೀರಿಟ್ಟದ್ದ ಕೊಹ್ಲಿಯನ್ನು ದ್ರಾವಿಡ್​ ಮತ್ತು ರೋಹಿತ್​ ಸಮಾಧಾನ ಮಾಡಿದ್ದರು. ಕೊಹ್ಲಿಯ ಕಳಪೆ ಫಾರ್ಮ್​ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ ಆತನೊಬ್ಬ ಸ್ಟಾರ್​ ಪ್ಲೇಯರ್​, ಕ್ರಿಕೆಟ್​ ವೃತ್ತಿ … Continue reading ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕೊಹ್ಲಿ ನಿವೃತ್ತಿ ಘೋಷಣೆ ಹಿಂದಿರುವ ಅಸಲಿ ಕಾರಣ ಇದು! ಬಿಸಿಸಿಐ ವಿರುದ್ಧ ಆಕ್ರೋಶ