ಸಬ್​ರಿಜಿಸ್ಟ್ರಾರ್​ ಕೆಲಸಕ್ಕಾಗಿ 36 ಲಕ್ಷ ರೂ. ಕೊಟ್ಟವನ ಸ್ಥಿತಿ ಏನಾಯ್ತು?

ಬೆಂಗಳೂರು: ಯುವ ಜನರೇ ಎಚ್ಚರ! ಉದ್ಯೋಗ ಕೊಡಿಸುವುದಾಗಿ ಆಮಿಷದ ಬಲೆ ಬೀಸುವ ವಂಚಕ ಜಾಲ ಸಕ್ರಿಯವಾಗಿದೆ ಜೋಕೆ. ನಿತ್ಯ ಒಂದಿಲ್ಲೊಂದು ವಂಚನೆಯ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಇದೀಗ ಸಬ್ ರಿಜಿಸ್ಟ್ರಾರ್​ ಹುದ್ದೆ ಕೊಡಿಸುವುದಾಗಿ ಯುವಕನೊಬ್ಬನಿಗೆ ಆಮಿಷವೊಡ್ಡಿದ ವಂಚಕರಿಬ್ಬರು ಆತನಿಂದ ಬರೋಬ್ಬರಿ 36 ಲಕ್ಷ ರೂಪಾಯಿ ಪಡೆದು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚಕರ ಬಲೆಗೆ ಬಿದ್ದ ಮರಿಯಪ್ಪನಪಾಳ್ಯದ ಪಿ.ಮಹೇಶ್​ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ‘ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ … Continue reading ಸಬ್​ರಿಜಿಸ್ಟ್ರಾರ್​ ಕೆಲಸಕ್ಕಾಗಿ 36 ಲಕ್ಷ ರೂ. ಕೊಟ್ಟವನ ಸ್ಥಿತಿ ಏನಾಯ್ತು?