ಸಬ್ರಿಜಿಸ್ಟ್ರಾರ್ ಕೆಲಸಕ್ಕಾಗಿ 36 ಲಕ್ಷ ರೂ. ಕೊಟ್ಟವನ ಸ್ಥಿತಿ ಏನಾಯ್ತು?
ಬೆಂಗಳೂರು: ಯುವ ಜನರೇ ಎಚ್ಚರ! ಉದ್ಯೋಗ ಕೊಡಿಸುವುದಾಗಿ ಆಮಿಷದ ಬಲೆ ಬೀಸುವ ವಂಚಕ ಜಾಲ ಸಕ್ರಿಯವಾಗಿದೆ ಜೋಕೆ. ನಿತ್ಯ ಒಂದಿಲ್ಲೊಂದು ವಂಚನೆಯ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಇದೀಗ ಸಬ್ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ಯುವಕನೊಬ್ಬನಿಗೆ ಆಮಿಷವೊಡ್ಡಿದ ವಂಚಕರಿಬ್ಬರು ಆತನಿಂದ ಬರೋಬ್ಬರಿ 36 ಲಕ್ಷ ರೂಪಾಯಿ ಪಡೆದು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚಕರ ಬಲೆಗೆ ಬಿದ್ದ ಮರಿಯಪ್ಪನಪಾಳ್ಯದ ಪಿ.ಮಹೇಶ್ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ‘ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ … Continue reading ಸಬ್ರಿಜಿಸ್ಟ್ರಾರ್ ಕೆಲಸಕ್ಕಾಗಿ 36 ಲಕ್ಷ ರೂ. ಕೊಟ್ಟವನ ಸ್ಥಿತಿ ಏನಾಯ್ತು?
Copy and paste this URL into your WordPress site to embed
Copy and paste this code into your site to embed