ಶ್ರೀಲಂಕಾದ 13ನೇ ತಿದ್ದುಪಡಿ; ಅನುಷ್ಠಾನಕ್ಕೆ ಭಾರತದ ಒತ್ತಾಸೆ
ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. ಈ ತಿದ್ದುಪಡಿಯನ್ನು ಏಕೆ ಮಾಡಲಾಯಿತು? ಪೂರ್ಣ ಪ್ರಮಾಣದಲ್ಲಿ ಇದು ಏಕೆ ಜಾರಿಯಾಗಿಲ್ಲ? ಇದರಲ್ಲಿ ಭಾರತದ ಪಾತ್ರ, ಆಸಕ್ತಿ ಏನು? ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘ ಅವರು ಬುಧವಾರ (ಜುಲೈ 26) ತಮಿಳು ಸಾಮರಸ್ಯ ಮತ್ತು ಕಲ್ಯಾಣ ವಿಷಯದ ಬಗ್ಗೆ ರ್ಚಚಿಸಲು ಸರ್ವಪಕ್ಷ ಸಭೆ ನಡೆಸಿದರು. ಅವರು ಭಾರತಕ್ಕೆ ಭೇಟಿ ನೀಡಿದ ಕೆಲವು ದಿನಗಳ … Continue reading ಶ್ರೀಲಂಕಾದ 13ನೇ ತಿದ್ದುಪಡಿ; ಅನುಷ್ಠಾನಕ್ಕೆ ಭಾರತದ ಒತ್ತಾಸೆ
Copy and paste this URL into your WordPress site to embed
Copy and paste this code into your site to embed