ರೋಹಿತ್ ಅಲ್ಲ,​ ಆಸಿಸ್​ ವಿರುದ್ಧ ಗೆಲ್ಲಲು ಈ ಇಬ್ಬರೇ ಕಾರಣ: ಸಚಿನ್​ ತೆಂಡೂಲ್ಕರ್​ ಶಾಕಿಂಗ್​ ಹೇಳಿಕೆ

ನವದೆಹಲಿ: ಟೀಮ್​ ಇಂಡಿಯಾ ಸತತ ಗೆಲುವಿನೊಂದಿಗೆ ಟಿ20 ವಿಶ್ವಕಪ್​ ಮೆಗಾಟೂರ್ನಿಯಲ್ಲಿ ಸೆಮಿಫೈನಲ್ ಲಗ್ಗೆಯಿಟ್ಟಿದೆ. ಸೋಮವಾರ (ಜೂನ್​ 24) ಆಸ್ಟ್ರೇಲಿಯಾ ವಿರುದ್ಧ ವೆಸ್ಟ್​ಇಂಡೀಸ್​ನ ಸೇಂಟ್ ಲೂಸಿಯಾದಲ್ಲಿ ನಡೆದ ಸೂಪರ್​ 8ರ ಪಂದ್ಯದಲ್ಲಿ 24 ರನ್‌ಗಳಿಂದ ಭರ್ಜರಿ ಜಯಗಳಿಸಿತು. ನಾಯಕ ರೋಹಿತ್ ಶರ್ಮ 92 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಆದರೆ, ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಪ್ರಕಾರ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ರೋಹಿತ್ ಶರ್ಮ ಅಲ್ಲವಂತೆ! ಟೀಮ್ ಇಂಡಿಯಾ ಗೆಲ್ಲಲು ಈ ಇಬ್ಬರು ಆಟಗಾರರು … Continue reading ರೋಹಿತ್ ಅಲ್ಲ,​ ಆಸಿಸ್​ ವಿರುದ್ಧ ಗೆಲ್ಲಲು ಈ ಇಬ್ಬರೇ ಕಾರಣ: ಸಚಿನ್​ ತೆಂಡೂಲ್ಕರ್​ ಶಾಕಿಂಗ್​ ಹೇಳಿಕೆ