ವಿದ್ಯುತ್ ತಂತಿಗಳ ಬದಲಾವಣೆ : ಗ್ರಾಹಕರ ನಿಯೋಗದಿಂದ ಮೆಸ್ಕಾಂಗೆ ಮನವಿ
ಉಪ್ಪಿನಂಗಡಿ: ಇಲ್ಲಿನ ಬೊಳ್ಳಾವು ಎಂಬಲ್ಲಿರುವ ಧರ್ಮಸ್ಥಳ ಬೀಡು ವಿದ್ಯುತ್ ಪರಿವರ್ತಕದಿಂದ ಹಾದು ಹೋಗುವ ವಿದ್ಯುತ್ ಸಂಪರ್ಕ ತಂತಿಗಳು ತೀರಾ ಹಳೆಯದಾಗಿದ್ದು, ಇದನ್ನು ಬದಲಾವಣೆ ಮಾಡಬೇಕು, ಎಚ್ಟಿ ಮತ್ತು ಎಲ್ಟಿ ಲೈನ್ಗೆ ತಾಗುವ ಗಿಡಗಳ ಕೊಂಬೆಗಳನ್ನು ಕತ್ತರಿಸಬೇಕು ಮತ್ತು ಇಲ್ಲಿಗೆ ಹೆಚ್ಚುವರಿ ವಿದ್ಯುತ್ ಪರಿವರ್ತಕವನ್ನು ಅಳವಡಿಸಬೇಕೆಂದು ಗ್ರಾಹಕರ ನಿಯೋಗವೊಂದು ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಅಭಿಯಂತಗೆ ಮನವಿ ನೀಡಿತು. ಇಲ್ಲಿರುವ ವಿದ್ಯುತ್ ಪರಿವರ್ತಕ 63 ಕೆ.ವಿ.ಯದ್ದಾಗಿದ್ದು, ಇದರಿಂದ ಹಲವು ಮನೆಗಳಿಗೆ, ಕೃಷಿ ಪಂಪ್ಗಳಿಗೆ ಹಾಗೂ ಒಂದು ಉದ್ಯಮ ಸಂಸ್ಥೆಗೆ … Continue reading ವಿದ್ಯುತ್ ತಂತಿಗಳ ಬದಲಾವಣೆ : ಗ್ರಾಹಕರ ನಿಯೋಗದಿಂದ ಮೆಸ್ಕಾಂಗೆ ಮನವಿ
Copy and paste this URL into your WordPress site to embed
Copy and paste this code into your site to embed