ಸಿಎಂ ಭೇಟಿಯಾದ ರೇಣುಕಸ್ವಾಮಿ ತಂದೆ-ತಾಯಿ; ಸಿದ್ದರಾಮಯ್ಯ ಬಳಿ ಮಾಡಿಕೊಂಡ ಮನವಿ ಇದು
ಬೆಂಗಳೂರು: ನಟ ದರ್ಶನ್ ಮತ್ತು ಅವರ ಸಹಚರರಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಸ್ವಾಮಿ ಪೋಷಕರು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಖುದ್ದಾಗಿ ಭೇಟಿಯಾಗಿದ್ದು, ಮಗನನ್ನು ಕಳೆದುಕೊಂಡ ದುಃಖವನ್ನು ತೋಡಿಕೊಂಡರು. ನಮ್ಮ ಪುತ್ರ ಏನೇ ತಪ್ಪು ಮಾಡಿರಬಹುದು, ಅದಕ್ಕೆ ಇಂತಹ ಶಿಕ್ಷೆ ಕೊಟ್ಟಿದ್ದು ಸರಿಯಲ್ಲ ಎಂದು ರೇಣುಕಸ್ವಾಮಿ ಹೆತ್ತವರು ತಮ್ಮ ಸಿಎಂ ಮುಂದೆ ಕಣ್ಣೀರಿಟ್ಟರು. ಇದನ್ನೂ ಓದಿ: ಸನಾತನ ಧರ್ಮ ನಿರ್ಮೂಲನೆ ಹೇಳಿಕೆ; ಉದಯನಿಧಿ ಸ್ಟಾಲಿನ್ಗೆ ಷರತ್ತುಬದ್ಧ ಜಾಮೀನು ರೇಣುಕಸ್ವಾಮಿ ಕೆಟ್ಟದಾಗಿ ಸಂದೇಶ ಕಳಿಸಿದ್ದಾನೆ ಎಂದು ಹೇಳಿ, ಬರ್ಬರವಾಗಿ, … Continue reading ಸಿಎಂ ಭೇಟಿಯಾದ ರೇಣುಕಸ್ವಾಮಿ ತಂದೆ-ತಾಯಿ; ಸಿದ್ದರಾಮಯ್ಯ ಬಳಿ ಮಾಡಿಕೊಂಡ ಮನವಿ ಇದು
Copy and paste this URL into your WordPress site to embed
Copy and paste this code into your site to embed