ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ ; ಜೂನ್ 22, 23 ರಂದು ಭಾರಿ ಮಳೆ ಮುನ್ಸೂಚನೆ

ವಿಜಯವಾಣಿ ಸುದ್ದಿಜಾಲ ಮಂಗಳೂರುಕರಾವಳಿಯಲ್ಲಿ ಮುಂಗಾರು ಮಳೆ ತುಸು ವೇಗ ಪಡೆದುಕೊಂಡಿದೆ. ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಹಗಲು ಹೊತ್ತು ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಕರ್ನಾಟಕ ಕರಾವಳಿಯಲ್ಲಿ ಜೂ.22 ಮತ್ತು 23 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.ಬಂಟ್ವಾಳ, ಕಡಬ, ಗುರುಪುರ ಸಹಿತ ಅನೇಕ ಕಡೆ ಸಾಮಾನ್ಯ ಮಳೆಯಾಗಿದೆ. ಬಳಿಕ ಮೋಡ, ಬಿಸಿಲಿನ ವಾತಾವರಣ ಕಂಡುಬಂದಿದೆ. ಈ ನಡುವೆ ಆಗಾಗ ಹನಿ ಹನಿ ಮಳೆ ಕಾಣಿಸಿದೆ. ಶುಕ್ರವಾರ ಬೆಳಗ್ಗಿನವರೆಗೆ ಉಳ್ಳಾಲದಲ್ಲಿ ಗರಿಷ್ಠ 20.8 ಮಿ.ಮೀ.ಮಳೆಯಾಗಿದ್ದು, … Continue reading ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ ; ಜೂನ್ 22, 23 ರಂದು ಭಾರಿ ಮಳೆ ಮುನ್ಸೂಚನೆ