ಕ್ರಿಕೆಟ್ ವಿಶ್ವದ ಬೌಲರ್ಗಳ ಪಾಲಿನ ಸಿಂಹಸ್ವಪ್ನ ವೀರೇಂದ್ರ ಸೆಹ್ವಾಗ್ಗೆ ರಾಮಾಯಣದ ಈ ಪಾತ್ರವೇ ಸ್ಫೂರ್ತಿಯಂತೆ!
ನವದೆಹಲಿ: ವೀರೇಂದ್ರ ಸೆಹ್ವಾಗ್ ಎನ್ನುತ್ತಲೇ ಎದುರಾಳಿ ಬೌಲರ್ಗಳ ಕೆನ್ನೆಗೆ ಹೊಡದಂತೆ ಚೆಂಡನ್ನು ಹೊಡೆದು, ರೋಮಾಂಚನಗೊಳಿಸುತ್ತಿದ್ದ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಒಬ್ಬರ ಚಿತ್ರ ಕಣ್ಮುಂದೆ ನಿಲ್ಲುತ್ತದೆ. ಕ್ರಿಕೆಟ್ ವಿಶ್ವದ ಬೌಲರ್ಗಳ ಪಾಲಿಗೆ ಸಿಂಹಸ್ವಪ್ನ ಎನಿಸಿದ್ದ ಇಂಥ ಸೆಹ್ವಾಗ್ ಪಾಲಿಗೆ ರಾಮಾಯಣದ ಈ ಪಾತ್ರ ಸ್ಫೂರ್ತಿಯಂತೆ. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬೊಬ್ಬರು ಸ್ಫೂರ್ತಿದಾಯಕ ವ್ಯಕ್ತಿ ಇದ್ದೇ ಇರುತ್ತಾರೆ. ಸೆಹ್ವಾಗ್ ಅವರೆಲ್ಲರಿಗಿಂತ ಭಿನ್ನರೇನಲ್ಲ ಎಂಬ ಕುಹಕದ ರಾಗ ಹಾಡುವವರು ಇದ್ದಾರೆ. ಆದರೆ, ಸೆಹ್ವಾಗ್ ಪಾಲಿಗೆ ಯಾವುದೇ ಸಿನಿಮಾ ಹೀರೋ ಆಗಲಿ, … Continue reading ಕ್ರಿಕೆಟ್ ವಿಶ್ವದ ಬೌಲರ್ಗಳ ಪಾಲಿನ ಸಿಂಹಸ್ವಪ್ನ ವೀರೇಂದ್ರ ಸೆಹ್ವಾಗ್ಗೆ ರಾಮಾಯಣದ ಈ ಪಾತ್ರವೇ ಸ್ಫೂರ್ತಿಯಂತೆ!
Copy and paste this URL into your WordPress site to embed
Copy and paste this code into your site to embed