ನೀರಿನಲ್ಲಿ ಸಿಲುಕಿಕೊಂಡ ಕಾರು: ಹೊಳೆಯಲ್ಲಿ ನೀರು ಹರಿಯುತ್ತಿದ್ದರೂ ಕಾರು ದಾಟಿಸುವ ದುಸ್ಸಾಹಸ

ಕಡಬ: ಕೊಂಬಾರು ಗ್ರಾಮದ ನಾರಡ್ಕ ಎಂಬಲ್ಲಿ ಹೊಳೆಯಲ್ಲಿ ವಿಪರೀತ ನೀರು ಹರಿಯುತ್ತಿದ್ದರೂ ಪ್ರವಾಹದಲ್ಲಿ ಕಾರೊಂದನ್ನು ದಾಟಿಸುವ ದುಸ್ಸಾಹಸ ಮಾಡಿದ ಘಟನೆ ಗುರುವಾರ ನಡೆದಿದೆ. ಈ ಕಾರು ರೈಲ್ವೇ ಇಲಾಖೆಯವರಿಗೆ ಸಂಬಂಧಪಟ್ಟದ್ದು ಎಂದು ಹೇಳಲಾಗುತ್ತಿದೆ. ಕಳೆದೆರಡು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಈ ನೀರಿನಲ್ಲಿ ಕಾರನ್ನು ದಾಟಿಸುವ ದುಸ್ಸಾಹಸ ಮಾಡಿರುವುದು ಮಾತ್ರ ಅಚ್ಚರಿ ತಂದಿದೆ. ಶಾಶ್ವತ ಸೇತುವೆ ನಿರ್ಮಾಣಕ್ಕೆ ಆಗ್ರಹ ಕೊಂಬಾರು ಗ್ರಾಮದ ಕೆಂಜಾಲದಿಂದ ಪ್ರಾರಂಭಗೊಂಡು, ಕೊಲ್ಕಜೆ, ಓಡೋಳಿ, ನಾರಡ್ಕ, ಸುಬ್ರಹ್ಮಣ ರೈಲ್ವೆ ಸ್ಟೇಷನ್ … Continue reading ನೀರಿನಲ್ಲಿ ಸಿಲುಕಿಕೊಂಡ ಕಾರು: ಹೊಳೆಯಲ್ಲಿ ನೀರು ಹರಿಯುತ್ತಿದ್ದರೂ ಕಾರು ದಾಟಿಸುವ ದುಸ್ಸಾಹಸ