ರಸ್ತೆ ಕಾಮಗಾರಿ ಅರ್ಧಂಬರ್ಧ – ಮಳೆಗಾಲದಲ್ಲಿ ಡಾಂಬರು ಹಾಕಿ ಸಮಸ್ಯೆ ಸೃಷ್ಟಿಸಿದ ನಗರಸಭೆ – ದುರಸ್ತಿಯಾದ ಬಳಿಕ ಹೆಚ್ಚಿದ ಸಂಕಷ್ಟ

ಪುತ್ತೂರು: ಕೆಲವು ಭಾಗದಲ್ಲಿ ರಸ್ತೆ ಹದಗೆಟ್ಟು ಹೋಗಿದೆಯೆಂದು ಸಂಪೂರ್ಣ ರಸ್ತೆಗೆ ಮಳೆ ಬರುವ ಕೆಲವು ದಿನಗಳ ಮೊದಲು ಡಾಂಬರೀಕರಣಕ್ಕೆ ಮುಂದಾಗಿದ್ದು, ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ಸ್ಥಗಿತವಾಗಿದೆ. ಡಾಂಬರು ಏಳಲಾರಂಭಿಸಿದ್ದು, ದ್ವಿಚಕ್ರ ವಾಹನ ಸವಾರರು ಓಡಾಡುವುದೇ ದುಸ್ತರವಾಗಿದೆ. ನಿತ್ಯ ಈ ರಸ್ತೆಯನ್ನೇ ಬಳಸುವ ಜನಪ್ರತಿನಿಽಗಳು ಹಾಗೂ ಅಽಕಾರಿ ವರ್ಗ ಜಾಣ ಕುರುಡು ಪ್ರದರ್ಶಿಸುತ್ತಿದೆ. ಪುತ್ತೂರು ಎಂ. ಜಿ. ರಸ್ತೆಯ ಚೇತನಾ ಆಸ್ಪತ್ರೆಯ ಸಮೀಪದಲ್ಲಿ ರಸ್ತೆ ಕೆಟ್ಟು ಹೋಗಿದ್ದು, ಅದನ್ನು ದುರಸ್ತಿ ಮಾಡಿ ಮಳೆಗಾಲ ಕಳೆದ ಬಳಿಕ ಸಂಪೂರ್ಣ ರಸ್ತೆಯನ್ನು … Continue reading ರಸ್ತೆ ಕಾಮಗಾರಿ ಅರ್ಧಂಬರ್ಧ – ಮಳೆಗಾಲದಲ್ಲಿ ಡಾಂಬರು ಹಾಕಿ ಸಮಸ್ಯೆ ಸೃಷ್ಟಿಸಿದ ನಗರಸಭೆ – ದುರಸ್ತಿಯಾದ ಬಳಿಕ ಹೆಚ್ಚಿದ ಸಂಕಷ್ಟ