ಕನ್ನಡ ಮಾಧ್ಯಮದಲ್ಲಿ ಮೌಲ್ಯಯುತ ಶಿಕ್ಷಣ : ಗುರ್ಮೆ ಸುರೇಶ್ ಶೆಟ್ಟಿ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಬದುಕಿನಲ್ಲಿ ಗೆಲ್ಲಲು ಮೌಲ್ಯಯುತ ಶಿಕ್ಷಣ ಅಗತ್ಯ. ಅದು ಕನ್ನಡ ಮಾಧ್ಯಮಗಳಿಂದಲೇ ಸಾಧ್ಯ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೇ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಣಪತಿ ಪ್ರೌಢಶಾಲೆಗಳಲ್ಲಿ 2024-25ನೇ ಸಾಲಿಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳ ಹೆಸರಿನಲ್ಲಿ ಕನ್ನಡ ಮಾಧ್ಯಮ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿ ಪೃಥ್ವಿರಾಜ ಹೆಗ್ಡೆ ನೀಡಿದ 1 ಲಕ್ಷ ರೂ. ಮೊತ್ತದ ಅಂಚೆ ಕಚೇರಿ ಬಾಂಡ್‌ಗಳನ್ನು ಮಂಗಳವಾರ ವಿತರಿಸಿ … Continue reading ಕನ್ನಡ ಮಾಧ್ಯಮದಲ್ಲಿ ಮೌಲ್ಯಯುತ ಶಿಕ್ಷಣ : ಗುರ್ಮೆ ಸುರೇಶ್ ಶೆಟ್ಟಿ