ಪಾವೂರು ಉಳಿಯ ಅಕ್ರಮ ಮರಳು ದಂಧೆಯಿಂದ ಆತಂಕ

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೇತ್ರಾವತಿ ನದಿಯ ಭಾಗದ ದ್ವೀಪ ಪ್ರದೇಶವಾದ ಪಾವೂರು ಉಳಿಯ ಅಕ್ರಮ ಮರಳು ದಂಧೆಯಿಂದ ಇಲ್ಲಿ ಮೂರು ತಲೆಮಾರುಗಳಿಂದ ವಾಸವಿರುವ 50ಕ್ಕೂ ಅಧಿಕ ಕುಟುಂಬಗಳು ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ ಎನ್ನುತ್ತಾರೆ ಸ್ಥಳೀಯ ಇನ್‌ಫೆಂಟ್ ಜೀಜಸ್ ಚರ್ಚ್‌ನ ಧರ್ಮಗುರು ಮನೋಹರ್ ಡಿಸೋಜಾ ಹೇಳಿದರು. ದ್ವೀಪ ಉಳಿಸಿ, ಜನತೆಯ ಬದುಕು ರಕ್ಷಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಥೋಲಿಕ್ ಸಭಾ ಮಂಗಳೂರು ಪ್ರದೇಶ್, ಸಮಾನ ಮನಸ್ಕ ಸಂಘಟನೆಗಳ ವೇದಿಕೆಯ ನಿಯೋಗ ಮಾಧ್ಯಮ ಪ್ರತಿನಿಧಿಗಳ ಜತೆ ಸೋಮವಾರ … Continue reading ಪಾವೂರು ಉಳಿಯ ಅಕ್ರಮ ಮರಳು ದಂಧೆಯಿಂದ ಆತಂಕ