ಹಗೆ ಸಾಧಿಸುವುದಕ್ಕಿಂತ ಸೌಹಾರ್ದತೆಯಲ್ಲಿ ನಂಬಿಕೆ ಇಡುವವರು ನಾವು; ಭಾರತದ ಕುರಿತು ಪಾಕ್​ ಸಚಿವನ ಹೇಳಿಕೆ ವೈರಲ್​

ನವದೆಹಲಿ: ಆರ್ಥಿಕ ಸಂಕಷ್ಟ, ಉಗ್ರರ ಉಪಟಳದಿಂದ ಬೇಸತ್ತಿರುವ ಪಾಕಿಸ್ತಾನವು ಸದಾ ಒಂದಿಲ್ಲೊಂದು ವಿಚಾರಕ್ಕೆ ಭಾರತದ ವಿರುದ್ಧ ಆರೋಪ ಮಾಡುತ್ತ ವಿಶ್ವದ ಮುಂದೆ ಹಲವು ಬಾರಿ ಬೆತ್ತಲಾಗಿದೆ. ಇದೀಗ ಭಾರತದ ವಿರುದ್ಧ ಹಗೆತನ ಸಾಧಿಸುವುದರಿಂದ ಏನು ಪ್ರಯೋಜನವಿಲ್ಲ. ನಮ್ಮ ದೇಶವು ಹಗೆತನದಲ್ಲಿ ಯಾವುದೇ ನಂಬಿಕೆಯನ್ನು ಹೊಂದಿಲ್ಲ ಎಂದು ಹೇಳುವ ಮೂಲಕ ಪಾಕಸ್ತಾನ ಭಾರತಕ್ಕೆ ಸಕಾರಾತ್ಮಕ ಸಂದೇಶ ರವಾನಿಸುವ ಪ್ರಯತ್ನ ಮಾಡಿದೆ. ಈ ಕುರಿತು ಮಾತನಾಡಿರುವ ಪಾಕಿಸ್ತಾನದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಕ್​ ದಾರ್​, ನಮ್ಮ ದೇಶವು ಶಾಶ್ವತ … Continue reading ಹಗೆ ಸಾಧಿಸುವುದಕ್ಕಿಂತ ಸೌಹಾರ್ದತೆಯಲ್ಲಿ ನಂಬಿಕೆ ಇಡುವವರು ನಾವು; ಭಾರತದ ಕುರಿತು ಪಾಕ್​ ಸಚಿವನ ಹೇಳಿಕೆ ವೈರಲ್​