ಉತ್ತರದ ಭಾರತದಲ್ಲಿ ಮುಂಗಾರು ಅಬ್ಬರ.. ದಕ್ಷಿಣದಲ್ಲೂ ಭಾರಿ ಮಳೆ ನಿರೀಕ್ಷೆ!

ನವದೆಹಲಿ: ನೈರುತ್ಯ ಮಾರುತವು ಬಿಸಿಲಿನಿಂದ ಬಸವಳಿದಿದ್ದ ರಾಷ್ಟ್ರ ರಾಜಧಾನಿ ಸೇರಿದಂತೆ ಉತ್ತರ ಭಾರತದಲ್ಲಿ ಅಬ್ಬರಿಸುತ್ತಿದೆ. ಈಗಾಗಲೇ ಮಳೆಗೆ ಜರ್ಜರಿತವಾಗಿರುವ ದೆಹಲಿಯಲ್ಲಿ ಜುಲೈ 2 ರವರೆಗೆ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಉತ್ತರದ ಹಲವಾರು ರಾಜ್ಯಗಳಲ್ಲಿ ಸಹ ಭಾರಿಮಳೆಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ‘ನನಗಾಗಿ ಕಪ್​ ಗೆಲ್ಲುವುದಲ್ಲ, ಇಡೀ ತಂಡ ಉತ್ತಮವಾಗಿ ಆಡಬೇಕು’: ರಾಹುಲ್​ ದ್ರಾವಿಡ್​ ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 30 (ಭಾನುವಾರ) ರಿಂದ ಜುಲೈ 2 (ಮಂಗಳವಾರ) ವರೆಗೆ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ … Continue reading ಉತ್ತರದ ಭಾರತದಲ್ಲಿ ಮುಂಗಾರು ಅಬ್ಬರ.. ದಕ್ಷಿಣದಲ್ಲೂ ಭಾರಿ ಮಳೆ ನಿರೀಕ್ಷೆ!