ಉತ್ತರದ ಭಾರತದಲ್ಲಿ ಮುಂಗಾರು ಅಬ್ಬರ.. ದಕ್ಷಿಣದಲ್ಲೂ ಭಾರಿ ಮಳೆ ನಿರೀಕ್ಷೆ!
ನವದೆಹಲಿ: ನೈರುತ್ಯ ಮಾರುತವು ಬಿಸಿಲಿನಿಂದ ಬಸವಳಿದಿದ್ದ ರಾಷ್ಟ್ರ ರಾಜಧಾನಿ ಸೇರಿದಂತೆ ಉತ್ತರ ಭಾರತದಲ್ಲಿ ಅಬ್ಬರಿಸುತ್ತಿದೆ. ಈಗಾಗಲೇ ಮಳೆಗೆ ಜರ್ಜರಿತವಾಗಿರುವ ದೆಹಲಿಯಲ್ಲಿ ಜುಲೈ 2 ರವರೆಗೆ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಉತ್ತರದ ಹಲವಾರು ರಾಜ್ಯಗಳಲ್ಲಿ ಸಹ ಭಾರಿಮಳೆಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ‘ನನಗಾಗಿ ಕಪ್ ಗೆಲ್ಲುವುದಲ್ಲ, ಇಡೀ ತಂಡ ಉತ್ತಮವಾಗಿ ಆಡಬೇಕು’: ರಾಹುಲ್ ದ್ರಾವಿಡ್ ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 30 (ಭಾನುವಾರ) ರಿಂದ ಜುಲೈ 2 (ಮಂಗಳವಾರ) ವರೆಗೆ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ … Continue reading ಉತ್ತರದ ಭಾರತದಲ್ಲಿ ಮುಂಗಾರು ಅಬ್ಬರ.. ದಕ್ಷಿಣದಲ್ಲೂ ಭಾರಿ ಮಳೆ ನಿರೀಕ್ಷೆ!
Copy and paste this URL into your WordPress site to embed
Copy and paste this code into your site to embed