ಮಂಗಳೂರು : ಮಾಂಡ್ ಸೊಭಾಣ್ ನಾಟಕ ರೆಪರ್ಟರಿ ಕಲಾಕುಲ್ ವತಿಯಿಂದ ಎರಡು ನಾಟಕಗಳ ಕಲಾಕುಲೋತ್ಸವ್ ಜೂ.30 ರಂದು ಸಾಯಂಕಾಲ 5ಕ್ಕೆ ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಅರುಣ್ರಾಜ್ ರಾಡ್ರಿಗಸ್ ಬರೆದು ನಿರ್ದೇಶಿಸಿರುವ ‘ಐಸಿಯು ’ಮತ್ತು ‘ಸಾತ್ವೊ ಉಪಾದೆಸ್ ಎಂಬ ಎರಡು ಕೊಂಕಣಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕಗಳಿಗೆ ಉಚಿತ ಪ್ರವೇಶ ಇದೆ ಎಂದು ಪ್ರಕಟಣೆ ತಿಳಿಸಿದೆ.……………….
Copy and paste this URL into your WordPress site to embed
Copy and paste this code into your site to embed