ತಡೆಗೋಡೆ ನಿರ್ಮಿಸಲು ಶಾಸಕ ಯಶ್​ಪಾಲ್​ ಸೂಚನೆ

ವಿಜಯವಾಣಿ ವರದಿ ಫಲಶೃತಿ | ಕಲ್ಸಂಕಕ್ಕೆ ಭೇಟಿ, ಪರಿಶೀಲನೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸಲಹೆ ವಿಜಯವಾಣಿ ಸುದ್ದಿಜಾಲ ಉಡುಪಿಕಲ್ಸಂಕದಿಂದ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್​ ಯಾರ್ಡ್​ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಇರುವ ತೋಡಿಗೆ ತಕ್ಷಣ ಸುರಕ್ಷತಾ ಗೋಡೆ ನಿರ್ಮಿಸುವಂತೆ ನಗರಸಭೆಯ ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ಸೂಚಿಸಿದರು. ಕಲ್ಸಂಕದಲ್ಲಿರುವ ತೋಡಿಗೆ ನಗರಸಭೆಯ ಅಧಿಕಾರಿಗಳೊಂದಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಸೇತುವೆಯ ಒಂದು ಭಾಗದಲ್ಲಿ ನೀರು ನಿಲ್ಲುತ್ತಿದ್ದು, ಅದನ್ನು ತೆರವು ಮಾಡುವಂತೆ ಹಾಗೂ ಸೇತುವೆಯ ರಂಧ್ರಗಳಲ್ಲಿ ಕಟ್ಟಿರುವ ಕಸ-ಕಡ್ಡಿ … Continue reading ತಡೆಗೋಡೆ ನಿರ್ಮಿಸಲು ಶಾಸಕ ಯಶ್​ಪಾಲ್​ ಸೂಚನೆ