ತಡೆಗೋಡೆ ನಿರ್ಮಿಸಲು ಶಾಸಕ ಯಶ್ಪಾಲ್ ಸೂಚನೆ
ವಿಜಯವಾಣಿ ವರದಿ ಫಲಶೃತಿ | ಕಲ್ಸಂಕಕ್ಕೆ ಭೇಟಿ, ಪರಿಶೀಲನೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸಲಹೆ ವಿಜಯವಾಣಿ ಸುದ್ದಿಜಾಲ ಉಡುಪಿಕಲ್ಸಂಕದಿಂದ ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಯಾರ್ಡ್ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಇರುವ ತೋಡಿಗೆ ತಕ್ಷಣ ಸುರಕ್ಷತಾ ಗೋಡೆ ನಿರ್ಮಿಸುವಂತೆ ನಗರಸಭೆಯ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚಿಸಿದರು. ಕಲ್ಸಂಕದಲ್ಲಿರುವ ತೋಡಿಗೆ ನಗರಸಭೆಯ ಅಧಿಕಾರಿಗಳೊಂದಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಸೇತುವೆಯ ಒಂದು ಭಾಗದಲ್ಲಿ ನೀರು ನಿಲ್ಲುತ್ತಿದ್ದು, ಅದನ್ನು ತೆರವು ಮಾಡುವಂತೆ ಹಾಗೂ ಸೇತುವೆಯ ರಂಧ್ರಗಳಲ್ಲಿ ಕಟ್ಟಿರುವ ಕಸ-ಕಡ್ಡಿ … Continue reading ತಡೆಗೋಡೆ ನಿರ್ಮಿಸಲು ಶಾಸಕ ಯಶ್ಪಾಲ್ ಸೂಚನೆ
Copy and paste this URL into your WordPress site to embed
Copy and paste this code into your site to embed