ಸರ್ಕಾರದ ಖರ್ಚಲ್ಲಿ ಯಾರೂ ವಿದೇಶ ಪ್ರವಾಸ ಮಾಡುತ್ತಿಲ್ಲ; ಶಾಸಕರ ಪರ ಸ್ಪೀಕರ್ ಯು.ಟಿ. ಖಾದರ್ ಬ್ಯಾಟಿಂಗ್

ವಿಜಯವಾಣಿ ಸುದ್ದಿಜಾಲ ಮಂಗಳೂರುಸರ್ಕಾರದ ಖರ್ಚಲ್ಲಿ ಯಾವುದೇ ಶಾಸಕರು ವಿದೇಶ ಪ್ರವಾಸ ಮಾಡುತ್ತಿಲ್ಲ. ಸದ್ಯ ಸರ್ಕಾರದ ಖರ್ಚಲ್ಲಿ ವಿದೇಶಕ್ಕೆ ಕಳುಹಿಸಲು ನಿಯಮದಲ್ಲಿ ಅವಕಾಶ ಇಲ್ಲ. ಆದ್ದರಿಂದ ನಾವು ಕಳುಹಿಸುವುದಿಲ್ಲ. ಅವರ ವೈಯುಕ್ತಿಕ ಖರ್ಚಿನಲ್ಲಿ ಯಾರೂ ಕೂಡ ಹೋಗಬಹುದು. ಯಾವತ್ತೂ ಯಾರೂ ಶಾಸಕರನ್ನು ವೈರಿಗಳೆಂದು ಭಾವಿಸದೆ, ಸಹೋದರರು ಹಾಗೂ ಮಿತ್ರರಂತೆ ಕಾಣುವಂತೆ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರು ಮನವಿ ಮಾಡಿದ್ದಾರೆ.ರಾಜ್ಯದ ವಿವಿಧ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಮತ್ತು ಸಂತ್ರಸ್ತರಿಗೆ ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರ ವಿತರಣೆ ಆಗದೇ ಇದ್ದರೂ ಕರ್ನಾಟಕ … Continue reading ಸರ್ಕಾರದ ಖರ್ಚಲ್ಲಿ ಯಾರೂ ವಿದೇಶ ಪ್ರವಾಸ ಮಾಡುತ್ತಿಲ್ಲ; ಶಾಸಕರ ಪರ ಸ್ಪೀಕರ್ ಯು.ಟಿ. ಖಾದರ್ ಬ್ಯಾಟಿಂಗ್