ವ್ಯಕ್ತಿಯೊಬ್ಬನ ಶವ ಅಂದುಕೊಂಡು ಕೆರೆಯ ಬಳಿ ಹೋದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್​!

ಹೈದರಾಬಾದ್​: ಕೆರೆಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ ಎಂದು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ದೊಡ್ಡ ಸೆರ್ಪ್ರೈಸ್ ಕಾದಿತ್ತು. ಅಷ್ಟಕ್ಕೂ ಆ ಸರ್ಪ್ರೈಸ್​ ಏನು ಎಂಬುದನ್ನು ನಾವೀಗ ವಿವರವಾಗಿ ತಿಳಿಯೋಣ. ತೆಲಂಗಾಣದ ಹನಮಕೊಂಡದ ರೆಡ್ಡಿಪುರಂನಲ್ಲಿ ಈ ಘಟನೆ ನಡೆದಿದೆ. ಸರ್​ ಕೆರೆಯಲ್ಲಿ ವ್ಯಕ್ತಿಯೊಬ್ಬನ ಶವ ತೇಲುತ್ತಿದೆ ಎಂದು ಸ್ಥಳೀಯ ಜನರು ತಮ್ಮ ವ್ಯಾಪ್ತಿಯ ಪೊಲೀಸ್​ ಠಾಣೆಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಕೂಡಲೇ ಸ್ಥಳಕ್ಕೆ ಧಾವಿಸುವ ಪೊಲೀಸರು ಕೆರೆಯ ದಡಕ್ಕೆ ಹೋಗಿ ಸತ್ತಂತೆ ಬಿದ್ದಿರುವ … Continue reading ವ್ಯಕ್ತಿಯೊಬ್ಬನ ಶವ ಅಂದುಕೊಂಡು ಕೆರೆಯ ಬಳಿ ಹೋದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್​!