ಸೂಡ ಕುಂಬ್ಳೆ ಹೊಸಮನೆಯಲ್ಲಿ ಕಟೀಲು ಮೇಳದ ಯಕ್ಷಗಾನ ಬಯಲಾಟ, ಕಲಾವಿದರನ್ನು ಗೌರವಿಸಿ, ಆಶಿರ್ವಚನ
ಕಾರ್ಕಳ: ಯಕ್ಷಗಾನ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದರಂತೆ ಕಲಾವಿದರಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಕ್ಷಗಾನವೆಂದರೆ ಬರೀ ಕಲೆಯಲ್ಲ ಅದೊಂದು ದೇವರ ಆರಾಧನೆ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಸೂಡ ಕುಂಬ್ಳೆ ಹೊಸಮನೆಯಲ್ಲಿ ಇತ್ತೀಚೆಗೆ ಕಟೀಲು ಮೇಳದ ಯಕ್ಷಗಾನ ಬಯಲಾಟದ ಸಂದರ್ಭ ಕಲಾವಿದರನ್ನು ಗೌರವಿಸಿ, ಆಶಿರ್ವಚನ ನೀಡಿದರು.ಮೇಳದ ಹಿರಿಯ ಕಲಾವಿದರಾದ ಮುಂಡಾಜೆ ಸದಾಶಿವ ಶೆಟ್ಟಿ, ಕುಮಾರ ಪಡ್ರೆ ಮತ್ತು ಯುವ ಭಾಗವತ ದೇವಿಪ್ರಸಾದ್ ಆಳ್ವ ತಲಪಾಡಿ ಅವರನ್ನು ಸನ್ಮಾನಿಸಲಾಯಿತು. ಹಿರಿಯರಾದ … Continue reading ಸೂಡ ಕುಂಬ್ಳೆ ಹೊಸಮನೆಯಲ್ಲಿ ಕಟೀಲು ಮೇಳದ ಯಕ್ಷಗಾನ ಬಯಲಾಟ, ಕಲಾವಿದರನ್ನು ಗೌರವಿಸಿ, ಆಶಿರ್ವಚನ
Copy and paste this URL into your WordPress site to embed
Copy and paste this code into your site to embed