ಕರ್ನಾಟಕ ಬಂದ್​ ಮುಂದುವರಿಕೆಗೆ ಸರ್ಕಾರದ ಒಲವು: ಮುಂಜಾಗ್ರತಾ ಕ್ರಮ ಬಿಗಿ ಕುರಿತ ನಿರ್ಣಯ ಸಾಧ್ಯತೆ

ಬೆಂಗಳೂರು: ಕರೊನಾ ವೈರಸ್ Covid 19 ಸೋಂಕು ತೀವ್ರಗೊಳ್ಳುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಕಾಲ ಕರ್ನಾಟಕ ಬಂದ್​ ಘೋಷಣೆಯನ್ನು ಇನ್ನಷ್ಟು ದಿನಗಳವರೆಗೆ ವಿಸ್ತರಿಸುವತ್ತ ಸರ್ಕಾರ ಒಲವು ವ್ಯಕ್ತಪಡಿಸಿದೆ. ಕಳೆದ ವಾರ ಘೋಷಿಸಿದ ಬಂದ್​ ಅವಧಿ ಶನಿವಾರ ಮುಕ್ತಾಯ ಗೊಳ್ಳುತ್ತಿದ್ದು, ಸೋಂಕು ಹರಡದಂತೆ ತಡೆಯಲು ಹೆಚ್ಚಿನ ಮುತುವರ್ಜಿ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಬಗ್ಗೆ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮಧ್ಯಾಹ್ನ ಸಚಿವ … Continue reading ಕರ್ನಾಟಕ ಬಂದ್​ ಮುಂದುವರಿಕೆಗೆ ಸರ್ಕಾರದ ಒಲವು: ಮುಂಜಾಗ್ರತಾ ಕ್ರಮ ಬಿಗಿ ಕುರಿತ ನಿರ್ಣಯ ಸಾಧ್ಯತೆ