ರೇಣುಕಸ್ವಾಮಿ ಹತ್ಯೆ ಕೇಸ್; ದರ್ಶನ್ ಅರೆಸ್ಟ್ ಆಗಿರುವುದು ನೋವುಂಟು ಮಾಡಿದೆ ಎಂದ ನಟಿ ಶೃತಿ
ಬೆಂಗಳೂರು: ಚಿತ್ರದುರ್ಗ ಮೂಲಕ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ. ಇನ್ನೂ ಖ್ಯಾತ ಸ್ಟಾರ್ನಟನೊಬ್ಬನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಈ ಬಗ್ಗೆ ಸ್ಯಾಂಡಲ್ವುಡ್ನ ಹಿರಿಯ ನಟಿ ಶೃತಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ: ಬಾಡಿಗಾರ್ಡ್ ಮಾಡಿದ ತಪ್ಪಿಗೆ ಅಭಿಮಾನಿಯನ್ನು ಖುದ್ದು ಭೇಟಿ ಮಾಡಿ ಕ್ಷಮೆಯಾಚಿಸಿದ ನಾಗಾರ್ಜುನ ಈ ಕುರಿತು ಮಾತನಾಡಿದ ನಟಿ ಶೃತಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗ್ಬೇಕು. ಜೀವ ಕಳೆದುಕೊಂಡವರಿಗೆ … Continue reading ರೇಣುಕಸ್ವಾಮಿ ಹತ್ಯೆ ಕೇಸ್; ದರ್ಶನ್ ಅರೆಸ್ಟ್ ಆಗಿರುವುದು ನೋವುಂಟು ಮಾಡಿದೆ ಎಂದ ನಟಿ ಶೃತಿ
Copy and paste this URL into your WordPress site to embed
Copy and paste this code into your site to embed