ಪ್ರಗತಿ ಪಥದತ್ತ ನಮ್ಮ ಸಂಸ್ಥೆ : ಅಶೋಕ್ ಪ್ರಭು ಅಭಿಮತ ; ಜೈಗಣೇಶ್ ಸಹಕಾರಿ ಸಂಘ ಕಟ್ಟಡ ಶಿಲಾನ್ಯಾಸ
ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ ಶಿರಿಯಾರ ಸಾಬ್ರಕಟ್ಟೆ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಸ್ವಂತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.ಸಂಸ್ಥೆ ಅಧ್ಯಕ್ಷ ಅಶೋಕ್ ಪ್ರಭು ಸಾಬ್ರಕಟ್ಟೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಎಲ್ಲರ ಸಹಕಾರದೊಂದಿಗೆ 17 ವರ್ಷ ಹಿಂದೆ ಪ್ರಾರಂಭವಾದ ಸಂಸ್ಥೆ ಯಶಸ್ವಿಯಾಗಿ ಪ್ರಗತಿಪಥದಲ್ಲಿ ಸಾಗುತ್ತಿದ್ದು, ಬಹುದಿನದ ಕನಸಾದ ಸಂಸ್ಥೆಗೆ ಸುಸಜ್ಜಿತವಾದ ಸ್ವಂತ ಕಟ್ಟಡ ನಿರ್ಮಾಣದ ಶುಭ ಘಳಿಗೆ ಇದೀಗ ಕೂಡಿಬಂದಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರ, ಮಾರ್ಗದರ್ಶನ ಇನ್ನು ಮುಂದೆ ಇರಲಿ ಎಂದರು. ಪುರೋಹಿತ ಮಹೇಶ್ ಭಟ್ … Continue reading ಪ್ರಗತಿ ಪಥದತ್ತ ನಮ್ಮ ಸಂಸ್ಥೆ : ಅಶೋಕ್ ಪ್ರಭು ಅಭಿಮತ ; ಜೈಗಣೇಶ್ ಸಹಕಾರಿ ಸಂಘ ಕಟ್ಟಡ ಶಿಲಾನ್ಯಾಸ
Copy and paste this URL into your WordPress site to embed
Copy and paste this code into your site to embed