ಧರ್ಮದ ಕಾರ್ಯಕ್ಕೆ ದೇವಿ ಅನುಗ್ರಹ : ಕನ್ಯಾನ ಸದಾಶಿವ ಶೆಟ್ಟಿ ಅಭಿಪ್ರಾಯ ;ಸ್ವರ್ಣ ಗೌರಿ ಪೂಜೆ, ಸ್ವರ್ಣ ಸಮರ್ಪಣೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಸ್ವರ್ಣ ಸಮರ್ಪಣೆ ನಮಗೆಲ್ಲ ಲಭಿಸಿದ ಸುವರ್ಣಾವಕಾಶ. ಅಮ್ಮನ ಅನುಗ್ರಹದಿಂದ ಇಂತಹ ಕಾರ್ಯಕ್ರಮಗಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ. ಸರಸ್ವತಿ ಕೃಪೆಯಿಂದ ವಿದ್ಯಾಭ್ಯಾಸ ಮಾಡಿ, ಕರ್ಮ ಹಾಗೂ ಧರ್ಮದ ಕಾರ್ಯ ಮಾಡುವಲ್ಲಿ ದೇವಿಯ ಅನುಗ್ರಹವಾಗಿದೆ ಎಂದು ಮುಂಬೈ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಭಿಪ್ರಾಯಪಟ್ಟರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಮಾರಿಗುಡಿ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಸಮರ್ಪಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಡೆದ ಸ್ವರ್ಣ … Continue reading ಧರ್ಮದ ಕಾರ್ಯಕ್ಕೆ ದೇವಿ ಅನುಗ್ರಹ : ಕನ್ಯಾನ ಸದಾಶಿವ ಶೆಟ್ಟಿ ಅಭಿಪ್ರಾಯ ;ಸ್ವರ್ಣ ಗೌರಿ ಪೂಜೆ, ಸ್ವರ್ಣ ಸಮರ್ಪಣೆ