ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ 2012ರ ಡಿಸೆಂಬರ್ನಲ್ಲಿ ನಡೆದ ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿಗಳಿಗೆ ಮರಣದಂಡನೆ ಜಾರಿಯಾಗಿದ್ದು, ತಡವಾಗಿಯಾದರೂ ಆಕೆಗೆ ನ್ಯಾಯ ಸಿಕ್ಕಿತು ಎಂಬ ಮಾತು ವ್ಯಾಪಕವಾಗಿ ಕೇಳುತ್ತಿದೆ. ಈ ಪೈಶಾಚಿಕ ಕೃತ್ಯವೆಸಗಿದ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ಜಾರಿಗೊಳಿಸುವುದಕ್ಕೆ ತಿಹಾರ್ ಜೈಲು ಹೇಗೆ ಸಿದ್ಧವಾಗಿತ್ತು, ಏನೆಲ್ಲ ತಯಾರಿ ಮಾಡಿಕೊಂಡಿತ್ತು ಎಂಬ ಸಹಜ ಕುತೂಹಲ ಎಲ್ಲರಿಗೂ ಇರುತ್ತದೆ. ತಿಹಾರ್ ಜೈಲಿನ ಅಧಿಕಾರಿಗಳು ಬಹಿರಂಗಪಡಿಸಿದ ಮಾಹಿತಿಯ ವಿವರ ಇಲ್ಲಿದೆ. ನಿರ್ಭಯಾ ಕೇಸ್ನ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ತಡೆ ನೀಡಲು ದೆಹಲಿಯ … Continue reading ನಿರ್ಭಯಾ ಕೇಸ್ನ ಅಪರಾಧಿಗಳನ್ನು ನೇಣಿಗೇರಿಸಲು ಕೈದಿಗಳೇ ತಯಾರಿಸಿದ್ರಾ ಹಗ್ಗ?, ಪೂರ್ವಸಿದ್ಧತೆ ಹೇಗಿತ್ತು- ಇಲ್ಲಿದೆ ಮಾಹಿತಿ..
Copy and paste this URL into your WordPress site to embed
Copy and paste this code into your site to embed