ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸಿದ್ದು ಸರಿ ಇದೆ: ಮಹತ್ವದ ತೀರ್ಪು ನೀಡಿದ ಬಾಂಬೆ ಹೈಕೋರ್ಟ್‌

ಮುಂಬೈ: ಹಿಜಾಬ್, ಬುರ್ಕಾ ಮತ್ತು ನಖಾಬ್ ಮೇಲೆ ನಿಷೇಧ ಹೇರಲು ತೆಗೆದುಕೊಂಡ ಕಾಲೇಜು ಆಡಳಿತದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಇದನ್ನೂ ಓದಿ: ‘ನನ್ನ ಮಗಳು ಅಳುತ್ತಲೇ ಇರುತ್ತಾಳೆ.. ನಿಮಗೆ ನನ್ನ ಶಾಪ ತಟ್ತದೆ’: ರೇಣು ದೇಸಾಯಿ ಹೀಗೆ ಹೇಳಿದ್ದು ಇದಕ್ಕೇ ನೋಡಿ? ನ್ಯಾಯಮೂರ್ತಿಗಳಾದ ಎ.ಎಸ್. ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠವು ಡ್ರೆಸ್ ಕೋಡ್ ಅನ್ನು ವಿಧಿಸಿರುವ ಮುಂಬೈನ ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು … Continue reading ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸಿದ್ದು ಸರಿ ಇದೆ: ಮಹತ್ವದ ತೀರ್ಪು ನೀಡಿದ ಬಾಂಬೆ ಹೈಕೋರ್ಟ್‌