ಸೆಮಿಸ್ಗೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಹಾರ್ದಿಕ್ ಪಾಂಡ್ಯ!
ನವದೆಹಲಿ: ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಬ್ರೇಕ್ ಇಲ್ಲದ ಬುಲ್ಡೋಜರ್ನಂತೆ ಮುನ್ನುಗ್ಗುತ್ತಿದೆ. ಇದುವರೆಗೂ ರೋಹಿತ್ ಪಡೆಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಗ್ರೂಪ್ ಹಂತದಲ್ಲಿ ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎ ತಂಡಗಳನ್ನು ಸೋಲಿಸಿದ ರೋಹಿತ್ ಸೇನೆ, ಸೂಪರ್-8ರಲ್ಲೂ ಮುನ್ನಡೆ ಸಾಧಿಸಿತು. ಕ್ರಮವಾಗಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾವನ್ನು ಬಗ್ಗುಬಡಿಯಿತು. ನಾಯಕ ರೋಹಿತ್ ಶರ್ಮರ ಅಬ್ಬರದ ಬ್ಯಾಟಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಮೊನೆಚಾದ ಬೌಲಿಂಗ್ ದಾಳಿಯಿಂದಾಗಿ ಎದುರಾಳಿ ತಂಡಗಳು ಟೀಮ್ ಇಂಡಿಯಾ ಬಗ್ಗೆ ಭಯಪಡುವಂತಾಗಿದೆ. ಅಪಾಯಕಾರಿ ಆಸ್ಟ್ರೇಲಿಯಾ ತಂಡ … Continue reading ಸೆಮಿಸ್ಗೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಹಾರ್ದಿಕ್ ಪಾಂಡ್ಯ!
Copy and paste this URL into your WordPress site to embed
Copy and paste this code into your site to embed