ಸೆಮಿಸ್​ಗೂ ಮುನ್ನ ಇಂಗ್ಲೆಂಡ್​ ತಂಡಕ್ಕೆ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ ಹಾರ್ದಿಕ್​ ಪಾಂಡ್ಯ!

ನವದೆಹಲಿ: ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಬ್ರೇಕ್ ಇಲ್ಲದ ಬುಲ್ಡೋಜರ್‌ನಂತೆ ಮುನ್ನುಗ್ಗುತ್ತಿದೆ. ಇದುವರೆಗೂ ರೋಹಿತ್​ ಪಡೆಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಗ್ರೂಪ್ ಹಂತದಲ್ಲಿ ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎ ತಂಡಗಳನ್ನು ಸೋಲಿಸಿದ ರೋಹಿತ್ ಸೇನೆ, ಸೂಪರ್-8ರಲ್ಲೂ ಮುನ್ನಡೆ ಸಾಧಿಸಿತು. ಕ್ರಮವಾಗಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾವನ್ನು ಬಗ್ಗುಬಡಿಯಿತು. ನಾಯಕ ರೋಹಿತ್ ಶರ್ಮರ ಅಬ್ಬರದ ಬ್ಯಾಟಿಂಗ್​ ಮತ್ತು ಜಸ್ಪ್ರೀತ್ ಬುಮ್ರಾ ಅವರ ಮೊನೆಚಾದ ಬೌಲಿಂಗ್ ದಾಳಿಯಿಂದಾಗಿ ಎದುರಾಳಿ ತಂಡಗಳು ಟೀಮ್​ ಇಂಡಿಯಾ ಬಗ್ಗೆ ಭಯಪಡುವಂತಾಗಿದೆ. ಅಪಾಯಕಾರಿ ಆಸ್ಟ್ರೇಲಿಯಾ ತಂಡ … Continue reading ಸೆಮಿಸ್​ಗೂ ಮುನ್ನ ಇಂಗ್ಲೆಂಡ್​ ತಂಡಕ್ಕೆ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ ಹಾರ್ದಿಕ್​ ಪಾಂಡ್ಯ!