ಝೀರೋ ಅಲ್ಲ ಹೀರೋ: ಅಂದು ವೇಸ್ಟ್​ ಎಂದು ಹೀಯಾಳಿಸಿದ್ರು ಆದ್ರೆ ಇಂದು ವಿಶ್ವಕಪ್​ ಗೆಲುವಿಗೆ ಆತನೇ ಕಾರಣನಾದ!

ನವದೆಹಲಿ: ಟಿ20 ವಿಶ್ವಕಪ್ ಪ್ರಾರಂಭವಾಗುವ ಮೊದಲು ಅಂದರೆ ಐಪಿಎಲ್​ 2024 ಮುಗಿಯುವ ಹಂತದಲ್ಲಿ, ಬಿಸಿಸಿಐ ಟಿ20 ವಿಶ್ವಕಪ್ ತಂಡವನ್ನು ಘೋಷಿಸಿತು. 15 ಜನರ ತಂಡದಲ್ಲಿದ್ದ ಆ ಓರ್ವ ಆಟಗಾರನ ಹೆಸರು ನೋಡಿ ಭಾರತೀಯ ಕ್ರೀಡಾಭಿಮಾನಿಗಳು ಕೆರಳಿದ್ದರು. ಆತನನ್ನು ಏಕೆ ಆಯ್ಕೆ ಮಾಡಿದರು? ಎಂದು ಬಿಸಿಸಿಐ ಆಯ್ಕೆ ಸಮಿತಿಯನ್ನು ಕಟುವಾಗಿ ನಿಂದಿಸಿದರು. ಆತನಿಗಿಂತ ಹೊಸ ಆಟಗಾರನಿಗೆ ಅವಕಾಶ ನೀಡುವುದೇ ಉತ್ತಮ, ಆತ ತಂಡದಲ್ಲಿದ್ದರೆ ಕಪ್ ಗೆಲ್ಲುವುದು ಕನಸು ಎಂದು ಟೀಕಿಸಿದರು. ಆದರೆ, ಇಂದು ಟೀಮ್​ ಇಂಡಿಯಾ ಪಾಲಿಗೆ ಆತನೇ … Continue reading ಝೀರೋ ಅಲ್ಲ ಹೀರೋ: ಅಂದು ವೇಸ್ಟ್​ ಎಂದು ಹೀಯಾಳಿಸಿದ್ರು ಆದ್ರೆ ಇಂದು ವಿಶ್ವಕಪ್​ ಗೆಲುವಿಗೆ ಆತನೇ ಕಾರಣನಾದ!