ತಪ್ಪಿತಸ್ಥ ಸರ್ಕಾರಿ ನೌಕರರಿಗಿನ್ನು ಶಿಕ್ಷೆ ಪಕ್ಕಾ!
ಕೀರ್ತಿನಾರಾಯಣ ಸಿ. ಬೆಂಗಳೂರು: ಭ್ರಷ್ಟಾಚಾರ, ಅಕ್ರಮ ಸಂಪಾದನೆ, ದುರ್ನಡತೆ, ವಂಚನೆ ಇನ್ನಿತರ ಅವ್ಯವಹಾರಗಳಲ್ಲಿ ಸಿಕ್ಕಿಬಿದ್ದು ಶಿಸ್ತುಕ್ರಮಕ್ಕೆ ಒಳಗಾಗುವ ಸರ್ಕಾರಿ ನೌಕರರು ಇನ್ಮುಂದೆ ನ್ಯಾಯಾಲಯದ ಮೆಟ್ಟಿಲೇರಿ ಪಾರಾಗುವುದು ಕಷ್ಟ! ಕೋರ್ಟ್ ಮೊರೆ ಹೋದರೂ ಕಾಯಂ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಆರೋಪಪಟ್ಟಿ ಸಿದಟಛಿಪಡಿಸುವಂತಹ ಕಟ್ಟುನಿಟ್ಟಿನ ನಿಯಮ ಇದೀಗ ಸಿದ್ಧವಾಗಿದೆ. ಇದರಿಂದಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾದರೆ ತಪು್ಪ ಮಾಡದೆಯೇ ಅಪವಾದಕ್ಕೆ ಗುರಿಯಾಗುವಂಥ ಉದ್ಯೋಗಿಗೆ ನ್ಯಾಯ ದೊರೆಯಲಿದೆ. ಕರ್ನಾಟಕ ಸಿವಿಲ್ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮಗಳಡಿ ಸರ್ಕಾರಿ ನೌಕರರ ವಿರುದ್ಧ ಆರಂಭಿಸಲಾದ ಶಿಸ್ತುಕ್ರಮ … Continue reading ತಪ್ಪಿತಸ್ಥ ಸರ್ಕಾರಿ ನೌಕರರಿಗಿನ್ನು ಶಿಕ್ಷೆ ಪಕ್ಕಾ!
Copy and paste this URL into your WordPress site to embed
Copy and paste this code into your site to embed