ತೆಲಂಗಾಣ: ಬಿಆರ್​ಎಸ್​ ತೊರೆದು ಕಾಂಗ್ರೆಸ್​ ಸೇರಿದ ಶಾಸಕ​ ಪೊಚರಂ ಶ್ರೀನಿವಾಸ್ ರೆಡ್ಡಿ!

ತೆಲಂಗಾಣ: ತೆಲಂಗಾಣ ವಿಧಾನಸಭೆ ಮಾಜಿ ಸ್ಪೀಕರ್​, ಭಾನ್ಸವಾಡಾ ಕ್ಷೇತ್ರದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಪೊಚರಂ ಶ್ರೀನಿವಾಸ್ ರೆಡ್ಡಿ ಅವರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಉಗ್ರ ನಿಜ್ಜರ್‌ಗೆ ಗೌರವ: ಕೆನಡಾ ಸಂಸತ್ತು ನಡೆ ಖಂಡಿಸಿದ ಭಾರತ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ, ಕೃಷಿ ಸಚಿವ ಶ್ರೀನಿವಾಸ ರೆಡ್ಡಿ ಅವರು ಶಾಸಕರ ಮನೆಗೆ ಭೇಟಿ ನೀಡಿ ಕಾಂಗ್ರೆಸ್​ ಸೇರುವಂತೆ ಆಹ್ವಾನಿಸಿದರು. ಪೊಚರಂ ಶ್ರೀನಿವಾಸರೆಡ್ಡಿ ಅವರು ಕಾಂಗ್ರೆಸ್​ ಸೇರುತ್ತಿರುವ ಬಿಆರ್​ಎಸ್​ ಪಕ್ಷದ ನಾಲ್ಕನೇ ಶಾಸಕ ಈ … Continue reading ತೆಲಂಗಾಣ: ಬಿಆರ್​ಎಸ್​ ತೊರೆದು ಕಾಂಗ್ರೆಸ್​ ಸೇರಿದ ಶಾಸಕ​ ಪೊಚರಂ ಶ್ರೀನಿವಾಸ್ ರೆಡ್ಡಿ!