ಆರೋಗ್ಯದಲ್ಲಿ ಏರುಪೇರಾದರು ಸತ್ಯಾಗ್ರಹ ಮುಂದುವರಿಸುವೆ ಎಂದಿದ್ದೇಕೆ ಸಚಿವೆ ಅತಿಶಿ

ನವದೆಹಲಿ: ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ತೀವ್ರ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ದೆಹಲಿಯ ಜಲ ಸಚಿವೆ ಅತಿಶಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಗೊತ್ತೆ ಇದೆ. ದೆಹಲಿಗೆ ತನ್ನ ಪಾಲಿನ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಅತಿಶಿ ಆರಂಭಿಸಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೋಮವಾರ (ಜೂನ್​​24) ನಾಲ್ಕನೇ ದಿನವಾಗಿದೆ. ಈ ಕುರಿತು ಅತಿಶಿ ಅವರು ಹರಿಯಾಣ ದೆಹಲಿಯ ಪಾಲಿನ ನೀರನ್ನು ಬಿಡುಗಡೆ ಮಾಡುವವರೆಗೆ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ತಿಳಿಸಿದರು. ಇದನ್ನು ಓದಿ: ದೆಹಲಿ ಹೈಕೋರ್ಟ್​​ ಆದೇಶದ … Continue reading ಆರೋಗ್ಯದಲ್ಲಿ ಏರುಪೇರಾದರು ಸತ್ಯಾಗ್ರಹ ಮುಂದುವರಿಸುವೆ ಎಂದಿದ್ದೇಕೆ ಸಚಿವೆ ಅತಿಶಿ