ರುಚಿಯಿಲ್ಲದ ಊಟ ಸೊಳ್ಳೆಗಳ ಕಾಟ! ಜೈಲಿನಲ್ಲಿ ನರಕಯಾತನೆ ಅನುಭವಿಸಲಾಗದೇ ಪವಿತ್ರಾ ಗೌಡ ಕಣ್ಣೀರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳಿಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ. ದರ್ಶನ್​ ಅವರು ಈ ಹಿಂದೆಯೇ ಅಂದರೆ 2011ರಲ್ಲಿ ಪತ್ನಿಗೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಒಮ್ಮೆ ಜೈಲುಪಾಲಾಗಿದ್ದರು. 13 ವರ್ಷಗಳ ಬಳಿಕ ಮತ್ತೊಮ್ಮೆ ಜೈಲು ಸೇರಿದ್ದಾರೆ. ಪವಿತ್ರಾ ಗೌಡ ಮೊದಲ ಬಾರಿಗೆ ಜೈಲುವಾಸ ಅನುಭವಿಸುತ್ತಿದ್ದಾರೆ. ಇಷ್ಟು ದಿನ ಐಷಾರಾಮಿ ಜೀವನ ನಡೆಸುತ್ತಿದ್ದ ಪವಿತ್ರಾ ಇದೀಗ ಜೈಲಿನಲ್ಲಿ ಸಾಕಷ್ಟು ಕೊರತೆಗಳ ನಡುವೆ ನರಕಯಾತನೆ ಅನುಭವಿಸುತ್ತಿದ್ದಾರೆ. … Continue reading ರುಚಿಯಿಲ್ಲದ ಊಟ ಸೊಳ್ಳೆಗಳ ಕಾಟ! ಜೈಲಿನಲ್ಲಿ ನರಕಯಾತನೆ ಅನುಭವಿಸಲಾಗದೇ ಪವಿತ್ರಾ ಗೌಡ ಕಣ್ಣೀರು