ಹೆದ್ದಾರಿ ಬದಿ ಅಪಾಯಕಾರಿ ಮರಗಳು : ಗಾಳಿ ಮಳೆಗೆ ಧರೆಗೆ ಉರುಳುವ ಸಾಧ್ಯತೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ ಮುಂಗಾರು ಪೂರ್ವ ಮುಂಜಾಗ್ರತಾ ಸಭೆಯಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತಾದರೂ ತಾಲೂಕು ವ್ಯಾಪ್ತಿಯ ರಸ್ತೆಬದಿ ಬುಡ ಕಳೆದುಕೊಂಡ ಹಾಗೂ ಸಾರ್ವಜನಿಕ ಪ್ರದೇಶದಲ್ಲಿರುವ ಅಪಾಯಕಾರಿ ಮರಗಳ ತೆರವು ಕಾರ್ಯ ಇನ್ನೂ ನಡೆದಿಲ್ಲ. ಹಲವು ದಿನಗಳಿಂದ ತಾಲೂಕಾದ್ಯಂತ ನಿರಂತರವಾಗಿ ಗಾಳಿ ಮಳೆ ಸುರಿಯುತ್ತಿದ್ದು, ಅಪಾಯಕಾರಿ ಮರಗಳು ಧರೆಗೆ ಉರುಳುವ ಸ್ಥಿತಿಯಲ್ಲಿವೆ. ಕಾರ್ಕಳದ ಬೈಪಾಸ್ ರಸ್ತೆಯಿಂದ ಬಜಗೋಳಿ ಮಾಳ ಸಾಗುವ ಹೆದ್ದಾರಿ ವಿಸ್ತರಣೆ ಕಾಮಗಾರಿ ಸಂದರ್ಭ ಸಾವಿರಾರು ಮರಗಳನ್ನು ಕಡಿದು ಹಾಕಲಾಗಿತ್ತು ಹಾಗೂ ಸಾಣೂರುನಿಂದ ಬಿಕರ್ನಕಟ್ಟೆ … Continue reading ಹೆದ್ದಾರಿ ಬದಿ ಅಪಾಯಕಾರಿ ಮರಗಳು : ಗಾಳಿ ಮಳೆಗೆ ಧರೆಗೆ ಉರುಳುವ ಸಾಧ್ಯತೆ