“ಅಂತ್ಯಕ್ರಿಯೆ ಮಾಡಲ್ಲಾ ಎಂದರೆ ಬಿಸಾಕಿ” ಎಂದ ಪಾಪಿ ಮಗಳು! ವೃದ್ಧ ತಂದೆಗೆ ಬಂದ ದುಃಸ್ಥಿತಿ ಯಾರಿಗೂ ಬೇಡ…
ಚಿಕ್ಕೋಡಿ: ಮನುಷ್ಯನ ಜೀವನ ಹೇಗೆ ಇದ್ದರೂ ಸಾವಿನಲ್ಲಾದರೂ ನೆಮ್ಮದಿ ಇರಬೇಕು ಎನ್ನುತ್ತಾರೆ. ಆದರೆ ಈ ಮಕ್ಕಳು ತಮ್ಮ ತಂದೆಗೆ ಕೊನೆಗಾಲದಲ್ಲಿ ನೀಡಿದ್ದು ಮಾತ್ರ ಅಕ್ಷರಶಃ ನರಕ. ಘಟನೆ ನಮ್ಮದೇ ಕರ್ನಾಟಕದ ಚಿಕ್ಕೋಡಿಯಲ್ಲಿ ನಡೆದಿರುವುದು ಖೇದಕರ ವಿಚಾರ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ಮೂಲಚಂದ ಶರ್ಮಾ (72) ಎನ್ನುವ ವೃದ್ಧ ತನ್ನ ಅಂತ್ಯಕಾಲದಲ್ಲಿ ಮಕ್ಕಳನ್ನು ಕಾಣದೇ ಮೃತಪಟ್ಟ ದುರ್ದೈವಿ. ಇವರು ಮೂಲತಃ ಮಹಾರಾಷ್ಟ್ರದ ಪುಣೆ ನಗರ ನಿವಾಸಿಯಾಗಿದ್ದು ರಾಷ್ಟ್ರೀಕೃತ ಬ್ಯಾಂಕ್ವೊಂದರ ನಿವೃತ್ತ ಮಾನ್ಯೇಜರ್ ಆಗಿದ್ದರು. ಕಳೆದ … Continue reading “ಅಂತ್ಯಕ್ರಿಯೆ ಮಾಡಲ್ಲಾ ಎಂದರೆ ಬಿಸಾಕಿ” ಎಂದ ಪಾಪಿ ಮಗಳು! ವೃದ್ಧ ತಂದೆಗೆ ಬಂದ ದುಃಸ್ಥಿತಿ ಯಾರಿಗೂ ಬೇಡ…
Copy and paste this URL into your WordPress site to embed
Copy and paste this code into your site to embed