ಕೆಂಪೇಗೌಡ ವ್ಯಕ್ತಿಯಲ್ಲ, ವಿಶೇಷ ಶಕ್ತಿ : ಕೆ.ಬಾಲಕೃಷ್ಣ ಗೌಡ ಅನಿಸಿಕೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಕೆಂಪೇಗೌಡ ಒಕ್ಕಲಿಗರ ನಾಯಕ ಮಾತ್ರವಲ್ಲ, ಅವರು ಎಲ್ಲ ಸಮಾಜದ ನಾಯಕರೂ ಹೌದು. ಅವರು ವ್ಯಕ್ತಿಯಲ್ಲ ವಿಶೇಷ ಶಕ್ತಿ, ಪ್ರತಿ ಸಮುದಾಯವನ್ನು ಗುರುತಿಸಿ ಕೋಟೆ, ಪೇಟೆ, ಕೆರೆಗಳನ್ನು ನಿರ್ಮಿಸಿ ಬೆಂಗಳೂರನ್ನು ಉದ್ಯಾನ ನಗರಿಯಾಗಿ ರೂಪಿಸಿದ ಸಾಧನೆಗಳಿಂದ ಅವರ ಹೆಸರು ಅಜರಾಮರವಾಗಿದೆ ಎಂದು ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಕೆ.ಬಾಲಕೃಷ್ಣ ಗೌಡ ಹೇಳಿದರು. ಗುರುವಾರ ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣೆ ಸಮಿತಿ ವತಿಯಿಂದ ಲಾಯಿಲದಲ್ಲಿ ನಡೆದ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು. … Continue reading ಕೆಂಪೇಗೌಡ ವ್ಯಕ್ತಿಯಲ್ಲ, ವಿಶೇಷ ಶಕ್ತಿ : ಕೆ.ಬಾಲಕೃಷ್ಣ ಗೌಡ ಅನಿಸಿಕೆ