ಬಿದ್ದು ಸಿಕ್ಕಿದ ಬ್ಯಾಗ್ ಮರಳಿ ನೀಡಿದ ಉದ್ಯಮಿ : ನಗದು, ಐಫೋನ್, ದಾಖಲೆ ಹೊಂದಿದ್ದ ಚೀಲ
ವಿಜಯವಾಣಿ ಸುದ್ದಿಜಾಲ ಕಾಸರಗೋಡು ಬಿದ್ದು ಸಿಕ್ಕಿದ ಬ್ಯಾಗ್ ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಬದಿಯಡ್ಕ ವಿದ್ಯಾಗಿರಿ ಕಡಾರ್ ನಿವಾಸಿ ಹಾಗೂ ಬದಿಯಡ್ಕ ಮೇಲಿನ ಪೇಟೆಯಲ್ಲಿ ವಾಹನ ಇನ್ಶೂರೆನ್ಸ್ ಸಂಸ್ಥೆ ನಡೆಸುತ್ತಿರುವ ರಮೇಶ್ ಆಳ್ವ ಮಾದರಿಯಾಗಿದ್ದಾರೆ. ಕಾಸರಗೋಡು ಆರ್.ಟಿ.ಒ ಕಚೇರಿ ಸನಿಹ ನಗದು, ಬೆಲೆಬಾಳುವ ವಸ್ತು ಹೊಂದಿದ್ದ ಬ್ಯಾಗ್ ಬಿದ್ದು ಸಿಕ್ಕಿತ್ತು. ಬ್ಯಾಗಿನಲ್ಲಿ 10 ಸಾವಿರ ರೂ. ನಗದು, 1 ಲಕ್ಷ ರೂ. ಬೆಲೆಬಾಳುವ ಐ ಫೋನ್ ಹಾಗೂ ದಾಖಲೆ ಇತ್ತು. ತಳಂಗರೆ ನಿವಾಸಿ ಹಾರೀಸ್ ಎಂಬುವರ ಪತ್ನಿಯ ಬ್ಯಾಗ್ … Continue reading ಬಿದ್ದು ಸಿಕ್ಕಿದ ಬ್ಯಾಗ್ ಮರಳಿ ನೀಡಿದ ಉದ್ಯಮಿ : ನಗದು, ಐಫೋನ್, ದಾಖಲೆ ಹೊಂದಿದ್ದ ಚೀಲ
Copy and paste this URL into your WordPress site to embed
Copy and paste this code into your site to embed