More

    ಅಂಗವಿಕಲರ ಶಾಲೆಯಲ್ಲಿ ಶಾಸಕರ ಜನ್ಮದಿನಾಚರಣೆ

    ಹುಬ್ಬಳ್ಳಿ: ಶಾಸಕರು ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರ ಜನ್ಮದಿನವನ್ನು ಹುಬ್ಬಳ್ಳಿಯ ಅಂಗವಿಕಲರ ಶಾಲೆಯಲ್ಲಿ ಆಚರಿಸಲಾಯಿತು.

    ಜಿಲ್ಲಾ ಎನ್ ಎಸ್ ಯುಐ ಉಪಾಧ್ಯಕ್ಷ ರಾಹುಲ್ ಬೆಳದಡಿ, ಪವನ್ ಬಿಜವಾಡ, ದಯಾನಂದ ಪೂಜಾರ್, ಪ್ರಜ್ವಲ್ ಅನವಾಲ, ಸಂಕೇತ್ ಬೆಳದಡಿ, ಕೃಷ್ಣ ಗುಡಿಹಾಳ, ಸಾಯಿ ಗುಡಿಹಾಳ, ಕಾರ್ತಿಕ ದಾವಲ್, ಮಹೇಶ್ ಇತರರು ಪಾಲ್ಗೊಂಡಿದ್ದರು.

    See also  ಯುವಕರ ಶಕ್ತಿಯೇ ದೇಶದ ಶಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts