ಅಶಕ್ತರಿಗೆ ಸೂಕ್ತ ನೆರವು : ರೋಟೆರಿಯನ್ ಪಾಲಾಕ್ಷ ಆಶಯ ; ಪದಗ್ರಹಣ ಸಮಾರಂಭ

ಬ್ರಹ್ಮಾವರ: ರೋಟರಿ ಸಂಸ್ಥೆ ಸದಸ್ಯರು ಅನಗತ್ಯ ಸಮಯವನ್ನು ಒಳ್ಳೆ ಕೆಲಸಗಳಿಗೆ ಉಪಯೋಗ ಮಾಡಿ ಮತ್ತು ಸಮಾಜದಲ್ಲಿ ಅಶಕ್ತರನ್ನು ಗುರುತಿಸಿ ಅವರಿಗೆ ಸೂಕ್ತ ನೆರವು ನೀಡಿ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು ಎಂದು ರೋಟೆರಿಯನ್ ಪಾಲಾಕ್ಷ ಹೇಳಿದರು. ಬುಧವಾರ ರೋಟರಿ ಬ್ರಹ್ಮಾವರ 2024 -25 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ರೋಟರಿಯ 52 ನೇ ಅಧ್ಯಕ್ಷ ಆರೂರು ಶ್ರೀಧರ ವಿ.ಶೆಟ್ಟಿ ಮತ್ತು ಕಾರ್ಯದರ್ಶಿ ರೋಟರಿ ಉದಯ ಪೂಜಾರಿ ಅವರಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದರು. ನೂತನ ಸದಸ್ಯರ ಸೇರ್ಪಡೆ ಮತ್ತು ಪ್ರತಿಭಾವಂತ … Continue reading ಅಶಕ್ತರಿಗೆ ಸೂಕ್ತ ನೆರವು : ರೋಟೆರಿಯನ್ ಪಾಲಾಕ್ಷ ಆಶಯ ; ಪದಗ್ರಹಣ ಸಮಾರಂಭ