ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ

ತುಮಕೂರು: ನಾನು ನಾಲ್ಕು ತಿಂಗಳ ಗರ್ಭಿಣಿ. ನನ್ನ ಗಂಡನನ್ನು ನನ್ನ ಅತ್ತೆಯೇ ಕೊಂದು ಬಿಟ್ರು. ನೇಣಾಕೊಂಡು ಸಾಯು ಅಂತ ಮಗನಿಗೆ ತಾಯಿಯೇ ನಿನ್ನೆ ಬೈದರು. ಮನನೊಂದ ನನ್ನ ಗಂಡ ಮನೆಯಿಂದ ಹೊರ ಹೋದವರು ವಾಪಸ್​ ಬಾರಲೇ ಇಲ್ಲ. ರಾತ್ರಿಯಲ್ಲಾ ಫೋನ್ ಮಾಡಿದೆ, ಕಾಲ್ ರಿಸೀವ್ ಮಾಡಲಿಲ್ಲ. ಬೆಳಗ್ಗೆ ಸಾವಿನ ಸುದ್ದಿ ಬಂತು… ನಾನೇನು ಮಾಡಲಿ? ಹೊಟ್ಟೆಯಲ್ಲಿ ಅವರ ಮಗು ಇದೆ… ನನ್ನನ್ನು ತಬ್ಬಲಿ ಮಾಡಿ ಹೋಗಿಬಿಟ್ರು… ಎಂದು ಕುಣಿಗಲ್​ ತಾಲೂಕಿನ ರೈತ ಶಂಕರಣ್ಣನ ಪತ್ನಿ ಬಿಕ್ಕಿಬಿಕ್ಕಿ ಅತ್ತರು. … Continue reading ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ