ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ
ತುಮಕೂರು: ನಾನು ನಾಲ್ಕು ತಿಂಗಳ ಗರ್ಭಿಣಿ. ನನ್ನ ಗಂಡನನ್ನು ನನ್ನ ಅತ್ತೆಯೇ ಕೊಂದು ಬಿಟ್ರು. ನೇಣಾಕೊಂಡು ಸಾಯು ಅಂತ ಮಗನಿಗೆ ತಾಯಿಯೇ ನಿನ್ನೆ ಬೈದರು. ಮನನೊಂದ ನನ್ನ ಗಂಡ ಮನೆಯಿಂದ ಹೊರ ಹೋದವರು ವಾಪಸ್ ಬಾರಲೇ ಇಲ್ಲ. ರಾತ್ರಿಯಲ್ಲಾ ಫೋನ್ ಮಾಡಿದೆ, ಕಾಲ್ ರಿಸೀವ್ ಮಾಡಲಿಲ್ಲ. ಬೆಳಗ್ಗೆ ಸಾವಿನ ಸುದ್ದಿ ಬಂತು… ನಾನೇನು ಮಾಡಲಿ? ಹೊಟ್ಟೆಯಲ್ಲಿ ಅವರ ಮಗು ಇದೆ… ನನ್ನನ್ನು ತಬ್ಬಲಿ ಮಾಡಿ ಹೋಗಿಬಿಟ್ರು… ಎಂದು ಕುಣಿಗಲ್ ತಾಲೂಕಿನ ರೈತ ಶಂಕರಣ್ಣನ ಪತ್ನಿ ಬಿಕ್ಕಿಬಿಕ್ಕಿ ಅತ್ತರು. … Continue reading ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ
Copy and paste this URL into your WordPress site to embed
Copy and paste this code into your site to embed