ಚಿಕ್ಕಮಗಳೂರಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಗಳಕ್ಕೆ ಯುವಕ ಬಲಿ
ಚಿಕ್ಕಮಗಳೂರು: ಕ್ರಿಕೆಟ್ ಬೆಟ್ಟಿಂಗ್ ಹಣದ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆಯಾಗಿ ಯುವಕ ಕೊಲೆಯಾದ ಘಟನೆ ಸೋಮವಾರ ರಾತ್ರಿ ನಗರದ ಕೋಟೆ ಟ್ಯಾಂಕ್ ಬಳಿ ನಡೆದಿದೆ. ಗವನಹಳ್ಳಿ ಮೂಲದ ಧ್ರುವರಾಜ್ ಅರಸ್(23) ಮೃತಪಟ್ಟವ. ವಸ್ತಾರೆ ಮೂಲದ ಪ್ರಮೋದ್ ಆರೋಪಿ. ಕ್ರಿಕೆಟ್ ಬೆಟ್ಟಿಂಗ್ಗೆ ಸಂಬಂಧಿಸಿ ಹಣದ ವ್ಯವಹಾರ ಮಾತನಾಡಲು ಧ್ರುವರಾಜ್ನನ್ನು ಕರೆಸಿಕೊಂಡ ಗುಂಪೊಂದು ಕೋಟೆ ಬಳಿಯ ದೊಡ್ಡ ಟ್ಯಾಂಕ್ ಬಳಿ ಹಣ ವಸೂಲಿಗೆ ಮುಂದಾಗಿದೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದು ಡ್ಯಾಗರ್ನಿಂದ ಇರಿದು ಹತ್ಯೆ ಮಾಡಲಾಗಿದೆ. … Continue reading ಚಿಕ್ಕಮಗಳೂರಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಗಳಕ್ಕೆ ಯುವಕ ಬಲಿ
Copy and paste this URL into your WordPress site to embed
Copy and paste this code into your site to embed