More

    ಪ್ರೇರಣಾ ಸ್ವರೂಪಿ ಶ್ರೀ ರಾಮಲಿಂಗ ಶರಣರು

    ಕಲಬುರಗಿ: ಶಿವ ಭಕ್ತಿ, ದೀಕ್ಷೆ, ದಾಸೋಹ ಮಾಡುತ್ತ ಇತರರಿಗೆ ಪ್ರೇರಣಾ ಸ್ವರೂಪಿಗಳಾಗಿ ನಾಡಿನ ಉದ್ಧಾರಕ್ಕೆ ಶ್ರಮಿಸಿದವರು ಶ್ರೀ ರಾಮಲಿಂಗ ಶಿವಶರಣರು ಎಂದು ಪಟ್ಟಸಾಲಿ ಸಮಾಜದ ಹಿರಿಯರಾದ ಸಂತೋಷ ಲಖಮಣ್ಣ ಹೇಳಿದರು.
    ನಗರದ ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯ ಕಚೇರಿಯಲ್ಲಿ ನೇಕಾರ ಸಮುದಾಯದ ಹಟಗಾರ ಸಮಾಜದ ಮೊದಲ ಜಗದ್ಗುರು ಶ್ರೀ ರಾಮಲಿಂಗ ಶಿವಶರಣರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀ ರೇವಣಸಿದ್ಧ ಶಿವಶರಣ ಕೃಪೆಯಿಂದ ಜನಿಸಿದ ರಾಮಲಿಂಗ ಶರಣರು ಹಟಗಾರ ಸಮಾಜದ ಜಗದ್ಗುರುಗಳಾಗಿ ಗುಳೇದಗುಡ್ಡದ ಬಳಿ ನೆಲೆ ನಿಂತು, ಸಮಾಜದ ಸೇವೆಗೈದರು ಎಂದು ಸ್ಮರಿಸಿದರು.
    ಕಲ್ಯಾಣ ಕರ್ನಾಟಕ ತೊಗಟವೀರ ಸಮಾಜದ ಅಧ್ಯP್ಷÀ ಶ್ರೀನಿವಾಸ ಬಲಪುರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾನೂನು ಸೇವಾ ಸಂಸ್ಥೆ ಸಂಸ್ಥಾಪಕ ಶಿವಲಿಂಗಪ್ಪ ಅಷ್ಟಗಿ ಅಧ್ಯಕ್ಷತೆ ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts